ಕರಾವಳಿ
ಕೀರ್ತಿಶೇಷ ವಿಶ್ವನಾಥ ಸನಿಲ್ರವರ ಶ್ರದ್ಧಾಂಜಲಿ ಸಭೆ
![](https://i0.wp.com/www.udupinews.com/wp-content/uploads/2024/01/IMG-20240112-WA0001.jpg?resize=780%2C470&ssl=1)
ಬಿಲ್ಲವ ಸಮಾಜದ ಹಿರಿಯರಾಗಿದ್ದು,ಹಲವಾರು ಸಮಾಜೋಪಯೋಗಿ ಚಟುವಟಿಕೆಗಳಿಗೆ ಸಹಕಾರಯುತವಾಗಿ ಸ್ಪಂದಿಸಿ ಗೌರವಾನ್ವಿತರೆನಿಸಿ ಇತ್ತೀಚೆಗೆ ಸ್ವರ್ಗಸ್ಥರಾದ ವಿಶ್ವನಾಥ ಸನಿಲ್ರವರವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಸಮಾಜಬಾಂಧವರ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 13-1-2024 ಶನಿವಾರ ಬೆಳಿಗ್ಗೆ 10 ಗಂಟೆಗೆ ಬನ್ನಂಜೆ ಬಿಲ್ಲವ ಸೇವಾ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕೀರ್ತಿಶೇಷ ವಿಶ್ವನಾಥ ಸನಿಲ್ರವರ ಬಂಧು ಮಿತ್ರರು, ಹಿತೈಷಿಗಳು ಶ್ರದ್ಧಾಂಜಲಿ ಸಭೆಗೆ ಆಹ್ವಾನಿಸಲಾಗಿದೆ.