ಕರಾವಳಿ

ಕೀರ್ತಿಶೇಷ ವಿಶ್ವನಾಥ ಸನಿಲ್‌ರವರ ಶ್ರದ್ಧಾಂಜಲಿ ಸಭೆ

ಬಿಲ್ಲವ ಸಮಾಜದ ಹಿರಿಯರಾಗಿದ್ದು,ಹಲವಾರು ಸಮಾಜೋಪಯೋಗಿ ಚಟುವಟಿಕೆಗಳಿಗೆ ಸಹಕಾರಯುತವಾಗಿ ಸ್ಪಂದಿಸಿ ಗೌರವಾನ್ವಿತರೆನಿಸಿ ಇತ್ತೀಚೆಗೆ ಸ್ವರ್ಗಸ್ಥರಾದ ವಿಶ್ವನಾಥ ಸನಿಲ್‌ರವರವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಸಮಾಜಬಾಂಧವರ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 13-1-2024 ಶನಿವಾರ ಬೆಳಿಗ್ಗೆ 10 ಗಂಟೆಗೆ ಬನ್ನಂಜೆ ಬಿಲ್ಲವ ಸೇವಾ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕೀರ್ತಿಶೇಷ ವಿಶ್ವನಾಥ ಸನಿಲ್‌ರವರ ಬಂಧು ಮಿತ್ರರು, ಹಿತೈಷಿಗಳು ಶ್ರದ್ಧಾಂಜಲಿ ಸಭೆಗೆ ಆಹ್ವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!